ಸುವಾರ್ತೆ
ಶುಕ್ರವಾರ, ಫೆಬ್ರವರಿ 17, 2012
ಬಹಳ ಜನ ಕ್ರೈಸ್ತ ಸಮಾಜದವರು ವಿಶೇಷವಾಗಿ ಪಾದ್ರಿಗಳು ಈ ದೇವರ ವಾಕ್ಯದಂತೆ ನಡೆದುಕೊಳ್ಳುತ್ತಿಲ್ಲಾ? (ಎಲ್ಲರೂ ಅಲ್ಲ) ಯಾಕೆ ಏನಾಗಿದೆ ನಮ್ಮ ಜನರಿಗೆ “ ನಿನಗೆ ಆಕಾಶದಲ್ಲಾಗಲಿ ಭೂಮಿಯಲ್
ಬಹಳ ಜನ ಕ್ರೈಸ್ತ ಸಮಾಜದವರು ವಿಶೇಷವಾಗಿ ಪಾದ್ರಿಗಳು ಈ ದೇವರ ವಾಕ್ಯದಂತೆ ನಡೆದುಕೊಳ್ಳುತ್ತಿಲ್ಲಾ? (ಎಲ್ಲರೂ ಅಲ್ಲ) ಯಾಕೆ ಏನಾಗಿದೆ ನಮ್ಮ ಜನರಿಗೆ “
ನಿನಗೆ ಆಕಾಶದಲ್ಲಾಗಲಿ ಭೂಮಿಯಲ್ಲಾಗಲಿ ಭೂಮಿಯ ಕೆಳಗಿರುವ ನೀರುಗಳಲ್ಲಾಗಲಿ ಯಾವದರ ವಿಗ್ರಹವನ್ನಾಗಲಿ ರೂಪವನ್ನಾಗಲಿ ನೀನು ಮಾಡಿಕೊಳ್ಳ ಬಾರದು.
ನೀನು ಅವುಗಳಿಗೆ ಅಡ್ಡಬೀಳ ಬಾರದು.
ಹೀಗೆ ಸತ್ಯವೇದದಲ್ಲಿ ಬರೆಯಲಾಗಿದೆ. ಆದರೂ ಯಾಕೆ? ಅಲ್ಲಿ ಹೇಳಿದಂತೆ ನಡೆದುಕೊಳ್ಳುತ್ತಿಲ್ಲ. ಒಂದೇ ಒಂದು ಸಾರೀ ಯೋಚಿಸಿ. ಸತ್ಯವೇದ ಓದುವ ಹವ್ಯಾಸ ಬೆಳೆಸಿಕೊಳ್ಳಿ ಒಂದು ದಿನ ಸತ್ಯ ಗೊತ್ತಾಗುತ್ತದೆ. ಇದು ಟೀಕೆ ಅಲ್ಲ ತಿದ್ದುವಿಕೆ.
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ
ನವೀನ ಪೋಸ್ಟ್
ಹಳೆಯ ಪೋಸ್ಟ್
ಮುಖಪುಟ
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ